‘ಕಾಂಗ್ರೆಸ್ ಸದಸ್ಯರ ಆಕ್ಷೇಪವನ್ನು ಪರಿಗಣಿಸಿದ ಸಭಾಪತಿ ವೆಂಕಯ್ಯ ನಾಯ್ಡು, ಮೋದಿಯವರ ಭಾಷಣದ ಕಡತವನ್ನು ಪರಿಶೀಲಿಸಿದರು. ‘ಪ್ರಧಾನಿ ಬಳಸಿರುವ ಕೆಲವು ಪದಗಳು ಆಕ್ಷೇಪಾರ್ಹವಾಗಿವೆ. ಹೀಗಾಗಿ ಅವನ್ನು ಕಡತದಿಂದ ತೆಗೆದುಹಾಕಬೇಕು’ ಎಂದು ಸಭಾಪತಿ ಸೂಚಿಸಿದರು’ ಎಂದು ರಾಜ್ಯಸಭಾ ಕಾರ್ಯದರ್ಶಿಯ ಕಾರ್ಯಾಲಯದ ಮೂಲಗಳು ತಿಳಿಸಿವೆ.