ಈ ಸಂದರ್ಭದಲ್ಲಿ ಪ್ರಾರಂಭವಾದ ವಾಗ್ವಾದ ತಾರಕಕ್ಕೇರುವ ಮುನ್ನವೇ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ‘ಇಂಗ್ಲಿಷ್ ಹಾಗೂ ಹಿಂದಿ ಎರಡೂ ನ್ಯಾಯಾಲಯದ ಭಾಷೆ’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮಿ, ‘ನಾನು ಸಂಸ್ಕೃತ ಮಿಶ್ರಿತ ಹಿಂದಿಯನ್ನಷ್ಟೇ ಅರ್ಥಮಾಡಿಕೊಳ್ಳಬಲ್ಲೆ. ಉರ್ದು ಮಿಶ್ರಿತ ಹಿಂದಿ ಅರ್ಥವಾಗುವುದಿಲ್ಲ’ ಎಂದರು. ನಂತರದಲ್ಲಿ ಚೀಮಾ ಹಿಂದಿ ಬಳಸಲಿಲ್ಲ.