<p><strong>ನವದೆಹಲಿ</strong>: ಜಾತಿಗಣತಿ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ದ್ವಂದ್ವ ನಿಲುವು ಹೊಂದಿದ್ದಾರೆ ಎಂದು ಜನತಾ ದಳ (ಜೆಡಿಯು) ಭಾನುವಾರ ಆರೋಪಿಸಿದೆ.</p><p> ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾತಿಗಣತಿ ದತ್ತಾಂಶವನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದೆ.</p><p>ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘ಇಂಡಿಯಾ’ ಒಕ್ಕೂಟದ ಸಭೆಯಲ್ಲಿ ಜಾತಿ ಗಣತಿ ವಿಷಯ ಪ್ರಸ್ತಾಪಿಸಿದಾಗ ರಾಹುಲ್ ಗಾಂಧಿ ಅವರು ಮೌನವಹಿಸಿದ್ದರು ಎಂದು ಹೇಳಿದೆ.</p><p>ಜೆಡಿಯು ಕಾರ್ಯಕಾರಿ ಅಧ್ಯಕ್ಷ ಮತ್ತು ಸಂಸದ ಸಂಜಯ್ ಝಾ ಅವರು, ‘ನಿತೀಶ್ ಅವರು ಜಾತಿಗಣತಿ ಪರವಾಗಿ ಮಾತನಾಡುವಾಗ ರಾಹುಲ್ ಮೌನ ವಹಿಸಿದ್ದರು. ಈಗ ಬಿಹಾರ ಸರ್ಕಾರ ನಡೆಸಿದ ಜಾತಿಗಣತಿ ನಕಲಿ ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ಬೂಟಾಟಿಕೆ ಮತ್ತೊಂದಿಲ್ಲ’ ಎಂದು ಹರಿಹಾಯ್ದರು.</p>.ಮಧ್ಯಪ್ರದೇಶ: ಜೋರು ಸಂಗೀತದಿಂದ ತೊಂದರೆಯಾಗುತ್ತಿದೆ ಎಂದದ್ದಕ್ಕೆ ವ್ಯಕ್ತಿಯ ಹತ್ಯೆ.ಬಿಡುಗಡೆ ಮಾಡಲಿರುವ 3 ಮಹಿಳಾ ಒತ್ತೆಯಾಳುಗಳ ಹೆಸರನ್ನು ಇಸ್ರೇಲ್ಗೆ ನೀಡಿದ ಹಮಾಸ್.ಬೈಕ್ಗೆ ಕಾರು ಡಿಕ್ಕಿ: ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಚಿಕ್ಕಪ್ಪ,ಅಜ್ಜಿ ಸಾವು.ಕದನ ವಿರಾಮ ವಿಳಂಬ | ಹಮಾಸ್ ಬೇಡಿಕೆ ಈಡೇರಿಸಿಲ್ಲ, ದಾಳಿ ಮುಂದುವರಿದಿದೆ: ಇಸ್ರೇಲ್.ಸತೀಶ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಫಿರೋಜ್ ಸೇಠ್ ಮನೆಗೆ ಡಿಕೆಶಿ ಭೇಟಿ.Mann Ki Baat | ಈ ವರ್ಷದ ಮೊದಲ 'ಮನ್ ಕಿ ಬಾತ್' ಭಾಷಣದ ಮುಖ್ಯಾಂಶಗಳು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಜಾತಿಗಣತಿ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ದ್ವಂದ್ವ ನಿಲುವು ಹೊಂದಿದ್ದಾರೆ ಎಂದು ಜನತಾ ದಳ (ಜೆಡಿಯು) ಭಾನುವಾರ ಆರೋಪಿಸಿದೆ.</p><p> ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾತಿಗಣತಿ ದತ್ತಾಂಶವನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದೆ.</p><p>ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘ಇಂಡಿಯಾ’ ಒಕ್ಕೂಟದ ಸಭೆಯಲ್ಲಿ ಜಾತಿ ಗಣತಿ ವಿಷಯ ಪ್ರಸ್ತಾಪಿಸಿದಾಗ ರಾಹುಲ್ ಗಾಂಧಿ ಅವರು ಮೌನವಹಿಸಿದ್ದರು ಎಂದು ಹೇಳಿದೆ.</p><p>ಜೆಡಿಯು ಕಾರ್ಯಕಾರಿ ಅಧ್ಯಕ್ಷ ಮತ್ತು ಸಂಸದ ಸಂಜಯ್ ಝಾ ಅವರು, ‘ನಿತೀಶ್ ಅವರು ಜಾತಿಗಣತಿ ಪರವಾಗಿ ಮಾತನಾಡುವಾಗ ರಾಹುಲ್ ಮೌನ ವಹಿಸಿದ್ದರು. ಈಗ ಬಿಹಾರ ಸರ್ಕಾರ ನಡೆಸಿದ ಜಾತಿಗಣತಿ ನಕಲಿ ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ಬೂಟಾಟಿಕೆ ಮತ್ತೊಂದಿಲ್ಲ’ ಎಂದು ಹರಿಹಾಯ್ದರು.</p>.ಮಧ್ಯಪ್ರದೇಶ: ಜೋರು ಸಂಗೀತದಿಂದ ತೊಂದರೆಯಾಗುತ್ತಿದೆ ಎಂದದ್ದಕ್ಕೆ ವ್ಯಕ್ತಿಯ ಹತ್ಯೆ.ಬಿಡುಗಡೆ ಮಾಡಲಿರುವ 3 ಮಹಿಳಾ ಒತ್ತೆಯಾಳುಗಳ ಹೆಸರನ್ನು ಇಸ್ರೇಲ್ಗೆ ನೀಡಿದ ಹಮಾಸ್.ಬೈಕ್ಗೆ ಕಾರು ಡಿಕ್ಕಿ: ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಚಿಕ್ಕಪ್ಪ,ಅಜ್ಜಿ ಸಾವು.ಕದನ ವಿರಾಮ ವಿಳಂಬ | ಹಮಾಸ್ ಬೇಡಿಕೆ ಈಡೇರಿಸಿಲ್ಲ, ದಾಳಿ ಮುಂದುವರಿದಿದೆ: ಇಸ್ರೇಲ್.ಸತೀಶ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಫಿರೋಜ್ ಸೇಠ್ ಮನೆಗೆ ಡಿಕೆಶಿ ಭೇಟಿ.Mann Ki Baat | ಈ ವರ್ಷದ ಮೊದಲ 'ಮನ್ ಕಿ ಬಾತ್' ಭಾಷಣದ ಮುಖ್ಯಾಂಶಗಳು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>