‘ಇದರಲ್ಲಿ ನೆಹರೂ ಅವರ ಪಾತ್ರ ಏನಿತ್ತು? ಒಂದು ಸಭೆಯಲ್ಲಿ ಪಂಡಿತ್ ನೆಹರೂ ಅವರು, ‘ಮಂಡಳಿಯ ಕಾರ್ಯಚಟುವಟಿಕೆಗೆ ಹೆಚ್ಚಿನ ಸಮಯ ನೀಡಲು ನನಗೆ ಕಷ್ಟಸಾಧ್ಯವಾಗಲಿದೆ. ಸದ್ಯಕ್ಕೆ, ಮಂಡಳಿಯ ನಿತ್ಯದ ಚಟುವಟಿಕೆಗಳ ಮೇಲುಸ್ತುವಾರಿಯನ್ನು ಶ್ಯಾಮಪ್ರಸಾದ್ ಮುಖರ್ಜಿ ಅವರು ನೋಡಿಕೊಳ್ಳುವರು ಎಂದಿದ್ದರು’ ಎಂದು ತೇಜಸ್ವಿ ಸೂರ್ಯ ಉಲ್ಲೇಖಿಸಿದರು.