ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಶ್ರೀರಂಗಂನಲ್ಲಿ ಶ್ರೀರಂಗನಾಥ
ಸ್ವಾಮಿ ಮತ್ತು ರಾಮೇಶ್ವರದಲ್ಲಿ ರಾಮನಾಥಸ್ವಾಮಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಅವರು, ಶ್ರೀರಾಮನ ಪಾದಗಳ ಮುದ್ರೆಯಿರುವ ರಾಮರ್ ಪಾದಮ್ ದೇವಾಲಯಕ್ಕೆ ಭೇಟಿ ನೀಡಿದರು.
ಭಾನುವಾರ ಅವರು ಧನುಷ್ಕೋಟಿಯ ಅರಿಸುಲ್ ಮುನೈಗೆ ತೆರಳಲಿದ್ದಾರೆ.