ಭಾನುವಾರ, 28 ಡಿಸೆಂಬರ್ 2025
×
ADVERTISEMENT
ADVERTISEMENT

ಆ್ಯಂಟಿಬಯೋಟಿಕ್ಸ್‌ ಬಳಕೆ | ಎಚ್ಚರಿಕೆ ವಹಿಸಿ: ಪ್ರಧಾನಿ ನರೇಂದ್ರ ಮೋದಿ ಸಲಹೆ

Published : 28 ಡಿಸೆಂಬರ್ 2025, 15:55 IST
Last Updated : 28 ಡಿಸೆಂಬರ್ 2025, 15:55 IST
ಫಾಲೋ ಮಾಡಿ
Comments
ದುಬೈನಲ್ಲಿ ಕನ್ನಡಾಭಿಮಾನ: ಮೆಚ್ಚುಗೆ
ದುಬೈನಲ್ಲಿ ಕನ್ನಡ ಭಾಷಾ ಬೆಳವಣಿಗೆಯ ಕುರಿತಂತೆ ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ‘ದುಬೈನಲ್ಲಿ ನೆಲಸಿರುವ ಕನ್ನಡದ ಕುಟುಂಬಗಳು ತಮಗೆ ಒಂದು ಪ್ರಶ್ನೆ ಕೇಳಿಕೊಂಡರು. ನಮ್ಮ ಮಕ್ಕಳು ತಂತ್ರಜ್ಞಾನ ಲೋಕದಲ್ಲಿ ಬಹಳಷ್ಟು ಮುಂದುವರಿದಿದ್ದಾರೆ. ಆದರೆ ಭಾಷೆಯಿಂದ ದೂರ ಸರಿಯುತ್ತಿದ್ದಾರೆ ಎಂಬುದು ಅವರನ್ನು ಕಾಡತೊಡಗಿತ್ತು.  ಇದಕ್ಕೆ ಉತ್ತರವಾಗಿ ‘ಕನ್ನಡ ಪಾಠಶಾಲೆಯೂ ಆರಂಭಗೊಂಡಿತು. ಇದರ ಅಡಿಯಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸಿ ಬರೆಯುವ ಜೊತೆಗೆ ಮಾತನಾಡುವುದನ್ನು ಕಲಿಸಿಕೊಡಲಾಯಿತು. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಇದರಡಿಯಲ್ಲಿ ಸೇರಿಕೊಂಡಿದ್ದಾರೆ. ನಿಜವಾಗಿಯೂ ಕನ್ನಡ ನಾಡು ನುಡಿಯೂ ಹೆಮ್ಮೆಯಾಗಿದೆ’ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಲ್ಲೇಖವಾದ ಪ್ರಮುಖ ವಿಚಾರಗಳು‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT