ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಎನ್ಸಿಪಿ, ಎಸ್ಪಿ, ಶಿವಸೇನಾ, ಸಿಪಿಐ, ಸಿಪಿಎಂ, ಐಯುಎಂಎಲ್, ಆರ್ಎಸ್ಪಿ, ಎಂಡಿಎಂಕೆ, ಆರ್ಜೆಡಿ ಮತ್ತು ಆರ್ಎಲ್ಡಿ ಪಕ್ಷಗಳ ಮುಖಂಡರು ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ. ಪ್ರತಿಪಕ್ಷ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ರಾಮ್ಗೋಪಾಲ್ ಯಾದವ್, ಡೆರೆಕ್ ಒಬ್ರಯಾನ್, ಟಿ.ಆರ್. ಬಾಲು, ಬಿನೊಯ್ ವಿಶ್ವಂ, ಕಪಿಲ್ ಸಿಬಲ್ ಹಾಗೂ ಇತರರೂ ಸಹಿ ಹಾಕಿದ್ದಾರೆ.