ಈ ಪಟ್ಟಿಯಲ್ಲಿ ಕೇರಳದ ಮುಹಮ್ಮದ್ ಮುಹಸೀನ್ ಅವರ ಹೆಸರು ಸಹ ಇದೆ. ಇವರಿಗೆ ಮರಣೋತ್ತರವಾಗಿ ಸರ್ವೋತ್ತಮ ಜೀವನ್ ರಕ್ಷಾ ಪದಕ ಪ್ರಶಸ್ತಿ ನೀಡಲಾಗುತ್ತಿದೆ. ಉತ್ತಮ ಜೀವನ್ ರಕ್ಷಾ ಪದಕವನ್ನು 8 ವ್ಯಕ್ತಿಗಳಿಗೆ ಮತ್ತು ಜೀವನ್ ರಕ್ಷಾ ಪದಕವನ್ನು ಇತರ 31 ಮಂದಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.