'ನಾನು ಈ ಹಿಂದೆ ಬ್ಯಾಂಕ್ ಸಖಿ, ಸ್ವಸಹಾಯ ಗುಂಪುಗಳು ಮತ್ತು ಕನ್ಯಾ ಸುಮಂಗಲಾ ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡುತ್ತಿದ್ದೆ. ಆಗ ಅವರಲ್ಲಿ ಅಪಾರ ವಿಶ್ವಾಸವನ್ನು ಕಂಡಿದ್ದೇನೆ. ಈಗ ಎಲ್ಲರ ಮುಂದೆಯೇ ಅದು ಕಾಣಿಸುತ್ತಿದೆ. ಮತ್ತೆ ಸಾಬೀತುಪಡಿಸುವ ಅಗತ್ಯವಿಲ್ಲ. ಅವರ ಜೀವನದಲ್ಲಾಗಿರುವ ಬದಲಾವಣೆ ಕಾಣಿಸುತ್ತಿದೆ ಮತ್ತು ಇಡೀ ದೇಶವೇ ಅದನ್ನು ನೋಡಬಹುದು' ಎಂದು ಅವರು ಹೇಳಿದರು.