‘ಮಂದಿರ ನಿರ್ಮಾಣದ ಕಾರ್ಯ ಆರಂಭವಾಗಿದ್ದು, ಸದೃಢವಾದ ಅಡಿಪಾಯ ಹಾಕುವುದಕ್ಕೆ ಬಾಂಬೆ, ದೆಹಲಿ, ಮದ್ರಾಸ್, ಗುವಾಹಟಿ ಐಐಟಿಯ ತಜ್ಞರು, ಎಲ್ಆ್ಯಂಡ್ಟಿ ಹಾಗೂ ಟಾಟಾ ಗ್ರೂಪ್ನ ವಿಶೇಷ ಎಂಜಿನಿಯರ್ಗಳು ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಮಂಗಳವಾರ(ಡಿ.29) ಟ್ರಸ್ಟ್ನ ಸಭೆಯಲ್ಲಿ ಅಡಿಪಾಯಕ್ಕೆ ಅವರು ಸೂಚಿಸಿರುವ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು’ ಎಂದರು.