ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ: ವೈದ್ಯರ ಷರತ್ತು ತಿರಸ್ಕರಿಸಿದ ಸರ್ಕಾರ

Published : 11 ಸೆಪ್ಟೆಂಬರ್ 2024, 19:03 IST
Last Updated : 11 ಸೆಪ್ಟೆಂಬರ್ 2024, 19:03 IST
ಫಾಲೋ ಮಾಡಿ
Comments
ವೈದ್ಯರು ಕೆಲಸಕ್ಕೆ ಮರಳುತ್ತಾರೆ ಮತ್ತು ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸುವುದಾಗಿ ರಾಜ್ಯ ಸರ್ಕಾರ ಆಶಿಸುತ್ತಿದೆ.
–ಮನೋಜ್ ಪಂತ್, ಮುಖ್ಯ ಕಾರ್ಯದರ್ಶಿ, ಪಶ್ಚಿಮ ಬಂಗಾಳ ಸರ್ಕಾರ
ಷರತ್ತುಗಳ ಹೊರತಾಗಿಯೂ ಚರ್ಚೆಗೆ ಬಾಗಿಲುಗಳು ತೆರೆ ದಿರುತ್ತವೆ. ಮಾತುಕತೆಯಲ್ಲಿ ಸಿ.ಎಂ ಕಡ್ಡಾಯ ಉಪಸ್ಥಿತಿ ಬೇಡಿಕೆ ಸ್ವೀಕರಿಸಲ್ಲ.  
–ಚಂದ್ರಿಮಾ ಭಟ್ಟಾಚಾರ್ಯ, ಆರೋಗ್ಯ ರಾಜ್ಯ ಸಚಿವ
ವೈದ್ಯರ ಮುಷ್ಕರದಿಂದ ಜನರು ಬಳಲುತ್ತಿರುವ ಕಾರಣ ವೈದ್ಯರ ವಿರುದ್ಧ ಪಕ್ಷದ ವತಿಯಿಂದ ಪ್ರತಿಭಟನೆಗಳನ್ನು ಆಯೋಜಿಸುತ್ತೇವೆ.
–ಹುಮಾಯೂನ್ ಕಬೀರ್, ಟಿಎಂಸಿ ಶಾಸಕ 
ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಮುಷ್ಕರ ನಡೆಸುತ್ತಿರುವ ವೈದ್ಯರು ರಾಷ್ಟ್ರ ವಿರೋಧಿಗಳು
–ಚಂದನ್ ಮುಖೋಪಾಧ್ಯಾಯ, ಟಿಎಂಸಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT