‘ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ನ ದೊಡ್ಡದೊಡ್ಡ ನಾಯಕರು ತಮ್ಮ ಪದವಿ, ಅಧಿಕಾರಗಳ ಬಗ್ಗೆ ಆಸಕ್ತರಾಗಿದ್ದಾರೆಯೋ ಹೊರತು ಪಕ್ಷದ ಹಿತದ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ. ಅವರಿಗೆ ಅಲ್ಲಿ ದಾರಿ ಸಿಗದಿದ್ದರೆ, ಅವರೆಲ್ಲಾ ಬಿಜೆಪಿಗೆ ಸೇರ್ಪಡೆಯಾಗುತ್ತಾರಷ್ಟೇ. ಇದೊಂದೇ ಅವರು ತೋರುವ ಕ್ರಿಯಾಶೀಲತೆ' ಎಂದು ಟೀಕಿಸಿದೆ.