ನ್ಯಾಯಾಂಗ ಅಧಿಕಾರಿಗಳಾದ ಅಭಯ್ ಜೈನಾರಾಯಣಜಿ ಮಂತ್ರಿ, ಶ್ಯಾಮ್ ಛಗನ್ಲಾಲ್ ಚಾಂಡಕ್ ಹಾಗೂ ನೀರಜ್ ಪ್ರದೀಪ್ ಧೋತೆ ಅವರನ್ನು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವುದಕ್ಕೆ ಶಿಫಾರಸು ಮಾಡಲಾಗಿದೆ. ವಿಮಲ್ ಕನ್ಹಯ್ಯಲಾಲ್ ವ್ಯಾಸ್ (ಗುಜರಾತ್ ಹೈಕೋರ್ಟ್), ಬಿಸ್ವಜಿತ್ ಪಲಿಟ್, ಸವ್ಯಸಾಚಿ ದತ್ತ ಪುರಕಾಯಸ್ಥ (ತ್ರಿಪುರಾ ಹೈಕೋರ್ಟ್) ಅವರ ಹೆಸರುಗಳನ್ನು ಕೊಲಿಜಿಯಂ ಶಿಫಾರಸು ಮಾಡಿದೆ.