ಶಾಮ್ಲಿ ಜಿಲ್ಲೆಯ ಥಾನಾ ಭವನ ಪಟ್ಟಣದ ದೇವಸ್ಥಾನದ ಹೊರಗಡೆ ಪೌರಕಾರ್ಮಿಕರು ಚರಂಡಿಯನ್ನು ಸ್ವಚ್ಛಗೊಳಿಸಿದ್ದರು. ಕೆಲಸ ಮುಗಿಸಿದ ಬಳಿಕ, ಈ ಕಾರ್ಮಿಕರು ದೇವಸ್ಥಾನದ ಒಳಗಿದ್ದ ಕೊಳವೆಬಾವಿಯ ನೀರು ಕುಡಿಯಲು ಹೋದಾಗ ಅವರಿಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸಿದ ಅರ್ಚಕ, ಬಾಗಿಲು ಮುಚ್ಚಿದ ಎಂದು ಪೊಲೀಸರು ತಿಳಿಸಿದ್ದಾರೆ.