ಜಲಾಶಯದಿಂದ ನೀರು ಹರಿಸುವುದರಿಂದ ಕುಡಿಯುವ ನೀರಿನ ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ಪುನಶ್ಚೇತನವಾಗಲಿದೆ. ಅಲ್ಲದೆ, ಕಾವೇರಿ ತೀರದ 700 ಕೆರೆಗಳೂ ನೀರು ಕಾಣಲಿವೆ ಎಂದು ಅವರು ತಿಳಿಸಿದ್ದಾರೆ.
**
ಭತ್ತದ ಕೃಷಿಗಾಗಿ ಅನುಕೂಲವಾಗುಂತೆ ಜುಲೈ 19ರಿಂದ ಮೆಟ್ಟೂರು ಜಲಾಶಯದಿಂದ ನೀರು ಬಿಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಈ ಬಗ್ಗೆ ಸಾಕಷ್ಟು ರೈತರಿಂದ ಬೇಡಿಕೆಯೂ ಬಂದಿತ್ತು.
-ಕೆ.ಪಳನಿಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ