‘ನನ್ನ ಸಾವಿಗೆ ಮೋದಿ ಅವರೇ ಜವಾಬ್ದಾರಿ. ಮೋದಿ ಅವರಿಗೆ ಸ್ವಲ್ಪವಾದರೂ ನಾಚಿಕೆಯಿದ್ದರೆ ಅವರು ಪರಿಸ್ಥಿತಿಯನ್ನು ಬದಲಾಯಿಸಲಿ. ಮೋದಿ ಅವರ ಎಲ್ಲಾ ಕಾರ್ಯಗಳು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ, ಅವರು ಸಣ್ಣ ವ್ಯಾಪಾರಿ ಹಾಗೂ ರೈತರ ಹಿತೈಷಿ ಅಲ್ಲ’ ಎಂದು ಫೇಸ್ಬುಕ್ ಲೈವ್ ವೇಳೆ ರಾಜೀವ್ ದೂರಿದ್ದರು.