ಡಿಸೆಂಬರ್ 4 ರಂದು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಮಾಹಿತಿಯನ್ನು ರವಾನಿಸಲಾಗಿದೆ ಎಂದು ಚೇತನ್ ಶರ್ಮಾ ತಿಳಿಸಿದ್ದಾರೆ. ಎಎಸ್ಜಿಯವರ ಪ್ರತಿಕ್ರಿಯೆ ಹಿನ್ನೆಯಲ್ಲೆಯಲ್ಲಿ, ಕರನ್ ತ್ರಿಪಾಟಿ ಅವರು ಪಿಐಎಲ್ ಅನ್ನು ನ್ಯಾಯಾಲಯ ಇತ್ಯರ್ಥಗೊಳಿಸಿದೆ. ಅಪರಾಧ ನ್ಯಾಯಾಂಗ ಮತ್ತು ಅಪರಾದಶಾಸ್ತ್ರ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸಂಶೋಧನೆ ನಡೆಸುತ್ತಿರುವ ಹಾಗೂ ಕಾನೂನು ಪತ್ರಕರ್ತರಾಗಿರುವ ಕರನ್ ತ್ರಿಪಾಠಿ ಅವರು, ಈ ಪಿಐಎಲ್ ಸಲ್ಲಿಸಿದ್ದರು.