‘ಎಂಜಿನಿಯರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ ಹಾಗಾಗಿ ನಾನು ಅವರಿಗೆ ನೋಟುಗಳ ಹಾರ ಹಾಕಿದೆ. ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕರ್ತವ್ಯ ಮಾಡುತ್ತಿರುವರೇ ಎಂದು ಪರಿಶೀಲಿಸುವ ಅಧಿಕಾರ ನನಗಿದೆ’ ಎಂದು ತಮ್ಮ ವರ್ತನೆಯನ್ನು ಶಾಸಕರು ಸಮರ್ಥಿಸಿಕೊಂಡಿದ್ದಾರೆ. ಆದರೆ ‘ಕರ್ತವ್ಯದ ಸಮಯದಲ್ಲಿ ಕಚೇರಿಗೆ ಬೀಗ ಹಾಕುವ ಹಕ್ಕು ಯಾರಿಗೂ ಇಲ್ಲ. ಇದು ಅನುಚಿತ ವರ್ತನೆ’ ಎಂದು ಆಯುಕ್ತ ರಾಮ್ ವಿಶಾಲ್ ಮಿಶ್ರಾ ಹೇಳಿದ್ದಾರೆ.