ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಹಗರಣ: ಇಂದು ಸಿಬಿಐ ವರದಿ

Last Updated 30 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ 20 ಪ್ರಾಥಮಿಕ ತನಿಖೆಗಳ ಪರಿಸಮಾಪ್ತಿ ವರದಿಯನ್ನು ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಸೋಮವಾರ ಹಸ್ತಾಂತರಿಸುವುದಾಗಿ ಸಿಬಿಐ ಹೇಳಿದೆ.

20 ಪ್ರಕರಣಗಳ ದಾಖಲೆಗಳನ್ನು ಇನ್ನೈದು ದಿನಗಳಲ್ಲಿ ಸಿವಿಸಿಗೆ ಸಲ್ಲಿಸು­ವಂತೆ ನ್ಯಾಯಮೂರ್ತಿ ಆರ್‌.ಎಂ.­ಲೋಧಾ ಅವ­ರಿದ್ದ ಸುಪ್ರೀಂ­ಕೋರ್ಟ್‌್ ಪೀಠ  ತಿಳಿಸಿತ್ತು. ಸಿವಿಸಿ ನಾಲ್ಕು­­ವಾರ­ದೊಳಗೆ ತನ್ನ ವರದಿ ಸಲ್ಲಿ­ಸ­ಲಿದೆ ಎಂದೂ  ಹೇಳಿತ್ತು.

ಪ್ರಕರಣವನ್ನು ಮುಚ್ಚಬೇಕೇ ಅಥವಾ  ಆರೋಪಟ್ಟಿ ಸಲ್ಲಿಸಬೇಕೇ ಎನ್ನು­ವುದರ ಬಗ್ಗೆ ಸಲಹೆ ನೀಡುವಂತೆ ಮುಖ್ಯ ಜಾಗೃತ ಆಯುಕ್ತರನ್ನು ಕೋರ್ಟ್‌್ ಕೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT