‘ಎಲ್ಲಾ ಸಂಪಾದಕೀಯ ಅಥವಾ ಅಭಿಪ್ರಾಯಗಳು ಅವರವರ ನಿಲುವಿಗೆ ಬಿಟ್ಟವು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಜನಾದೇಶದ ಬಗ್ಗೆ ಸಂದೇಹ ವ್ಯಕ್ತಪಡಿಸುವುದು ಪ್ರಶ್ನಾರ್ಹ. ಅದು ತಮ್ಮ ದೇಶದ ಬಗ್ಗೆಯೇ ಇರಲಿ, ಇಲ್ಲವೇ ವಿದೇಶದ ಬಗ್ಗೆಯೇ ಆಗಿರಲಿ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ಗೋಪಾಲ್ ಬಗ್ಲೆ ಹೇಳಿದ್ದಾರೆ.