‘ನಿಮ್ಮ ಆಡಳಿತದ ಅವಧಿಯಲ್ಲಿ ದೇಶ ಅಭಿವೃತ್ತಿಯತ್ತ ಸಾಗಲಿ. ನವಭಾರತ ನಿರ್ಮಾಣವಾಗಲಿ. ಯುವಜನರ ಆಶಯಕ್ಕೆ ತಕ್ಕಂತೆ ಆಡಳಿತ ನೀಡುತ್ತಿರುವ ನೀವು ದೇಶದ ಅಭಿವೃದ್ಧಿಗಾಗಿ ಮಧ್ಯಮ ವರ್ಗದ ಸಹಕಾರ ಕೋರಿರುವುದು ಸಮಯೋಚಿತವಾಗಿದೆ’ ಎಂದು ತಿಳಿಸಿರುವ ಅವರು, ‘ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿಮಗೆ ಉತ್ತಮ ಆರೋಗ್ಯ ದೊರೆಯಲಿ’ ಎಂದು ಹಾರೈಸಿದ್ದಾರೆ.