ಭಕ್ತರು ಕಾಣಿಕೆಯಾಗಿ ನೀಡಿದ ಖಡ್ಗವನ್ನು ಸ್ವೀಕರಿಸಿದ ಬಳಿಕ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಎಚ್.ಹಾಲಪ್ಪ, ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ್ ಶೆಟ್ಟಿ, ಜಯಂತಿ ವಿಜಯ್ಕೃಷ್ಣ, ನರಸಿಂಹ ಹಳಗೇರಿ, ಅರ್ಚಕ ಸುರೇಶ್ ಭಟ್ ಹಾಗೂ ಉದ್ಯಮಿ ವಿಜಯ್ಕೃಷ್ಣ ಬೆಂಗಳೂರು ಇದ್ದರು.