ಮೃತರನ್ನು ಜಾರ್ಖಂಡ್ ಮೂಲದವರು ಎನ್ನಲಾದ ಅರ್ಜುನ್ ಸಿಂಗ್ (21), ದುರ್ಗೆಶ್ ಕುಮಾರ (22) ಎಂದು ಗುರುತಿಸಲಾಗಿದೆ. ಇನ್ನೊಬ್ಬರ ವಿವರ ತಿಳಿದುಬಂದಿಲ್ಲ. ಸೇತುವೆ ನಡುವೆ ನಿರ್ಮಾಣಕ್ಕಾಗಿ ಮಣ್ಣು ಅಗೆಯುವ ಕಾಮಗಾರಿ ನಡೆಯುತ್ತಿದ್ದ. ತಗ್ಗಿನಲ್ಲಿ ನಿಂತಿದ್ದ ಅವರ ಮೇಲೆ ಏಕಾಏಕಿ ಮಣ್ಣು ಕುಸಿದಿದೆ ಎಂದು ತಿಳಿದುಬಂದಿದೆ.