ಪ್ರಶಸ್ತಿಗೆ ಆಯ್ಕೆಯಾದವರು ದಾನಪ್ಪ ಸಿ. ನಿಲೋಗಲ್ (ಸಾಹಿತಿ, ಚಿಂತಕ, ಹೋರಾಟಗಾರ), ಮುನಿಸ್ವಾಮಿ (ಕಿನ್ನರಿ ನುಡಿಸುವವರು), ಆರ್.ಎಂ. ಕಾಂತರಾಜು (ಪರಿಶಿಷ್ಟ ಜಾತಿಯವರ ಅಭಿವೃದ್ಧಿ, ಸಮಾಜ ಸೇವೆ), ವೀರಪ್ಪ ಬಿ. ಸವಣೂರು (ತಳ ಸಮುದಾಯ ಒಗ್ಗೂಡಿಸಿ, ಜಾತ್ಯತೀತ ಮನೋಭಾವ ಮೂಡಿಸಲು ಶ್ರಮ), ಎನ್.ಡಿ. ವೆಂಕಮ್ಮ (ಲೇಖಕಿ, ಕವಯತ್ರಿ, ಕಥೆಗಾರ್ತಿ, ಪರಿಶಿಷ್ಟ ಮಹಿಳೆಯರ ಏಳಿಗೆಗಾಗಿ ಸೇವೆ)