ಗಾಯಗೊಂಡ ವಿದ್ಯಾರ್ಥಿಗಳಾದ ಎಂ. ಮಂಜುನಾಥ್, ಮಹಮ್ಮದ್ ಫಯಾಜ್, ಕೆ. ರಾಜು, ಎಚ್. ವೀರೇಶ್ ಅವರಿಗೆ ಜಿಲ್ಲಾ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ಜಾನ್ಸನ್ ಹಾಗೂ ಅಡುಗೆ ಸಿಬ್ಬಂದಿ ಸಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಬಸ್ನಲ್ಲಿದ್ದ ಹೆಚ್ಚುವರಿ ಚಾಲಕ ಪರಾರಿಯಾಗಿದ್ದಾನೆ.