‘ದೇವಸ್ಥಾನಗಳಲ್ಲಿ ಅಭಿವೃದ್ದಿಗಾಗಿ ಕಾಯ್ದೆಗೆ ತಿದ್ದುಪಡಿ ತಂದು 33,500 ದೇವಸ್ಥಾನಗಳಿಗೆ ತಸ್ತೀಕ್ ನೀಡುವ ಯೋಜನೆ ರೂಪಿಸಿದ್ದೇ ನಮ್ಮ ಸರ್ಕಾರ. ನಾನು ಇಲಾಖೆಯ ಸಚಿವನಾಗಿದ್ದಾಗ ಅರ್ಚಕರಿಗೆ ಪಿಂಚಣಿ, ಆರೋಗ್ಯ ವಿಮೆ, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಅರ್ಚಕರಿಗೆ ಮನೆ ಮಂಜೂರು ಮಾಡಿದ್ದೇವೆ’ ಎಂದು ಹೇಳಿದರು.