‘ಸಾವಿತ್ರಿ ಅವರು ಕೆಲ ವರ್ಷಗಳ ಹಿಂದೆ ವಾರಾಣಸಿಯಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದರು. ಆಗ ಅವರ ತಂದೆ ಮಗಳ ಭೇಟಿಗೆ ಅಲ್ಲಿಗೆ ಬಂದಿದ್ದರು. ವಾರಾಣಸಿಯಲ್ಲಿ ನದಿ ತೀರದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ, ಶವಗಳನ್ನು ಸುಟ್ಟ ಬಳಿಕ ಅಸ್ಥಿಯನ್ನು ನದಿಯಲ್ಲಿ ವಿಸರ್ಜಿಸುತ್ತಿರುವುದನ್ನು ನೋಡಿದರು. ಅದನ್ನು ನೋಡಿದ ತಂದೆ, ನಾನು ಹಿಂದೂವಾಗಿ ಹುಟ್ಟಬೇಕಿತ್ತು ಎಂದು ಹೇಳಿದರು.