ಗ್ರಾಮ ವಾಸ್ತವ್ಯಕ್ಕೆ ಮಹಾಂತೇಶ ಮಲ್ಲನಗೌಡರ, ಎ.ಎಂ.ಮದರಿ, ಸಾಹಿತಿ ಸಾವಿತ್ರಿ ಸೇರಿ ಎಲ್ಲ ಜಿಲ್ಲೆಯ ಹಿರಿಯ ಸಾಹಿತಿಗಳಿಂದ ಬೆಂಬಲ ವ್ಯಕ್ತವಾಗಿದೆ.ಯುವ ಸಾಹಿತಿಗಳಾದ ಮಂಜುನಾಥ, ಮುಮ್ತಾಜ್ ಬೇಗಂ, ಬಸವರಾಜ್ ಸಂಕನೂರು, ಯಾರ್ಕರ್ ಮಹೇಶ, ಬಸವರಾಜ್ ಮರದೂರು ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಂಡಿದ್ದಾರೆ’ ಎಂದರು.