ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶರಾವತಿ ಡಿಪಿಆರ್‌ ಬಹಿರಂಗಕ್ಕೆ ನಕಾರ

‘ವಾಣಿಜ್ಯ ರಹಸ್ಯ’ ಎಂಬ ಕಾರಣ ನೀಡಿದ ಕೇಂದ್ರ ವಿದ್ಯುತ್‌ ಪ್ರಾಧಿಕಾರ
Published : 27 ಮಾರ್ಚ್ 2025, 0:30 IST
Last Updated : 27 ಮಾರ್ಚ್ 2025, 0:30 IST
ಫಾಲೋ ಮಾಡಿ
Comments
ಸ್ನಾನಘಟ್ಟಗಳ ಬಳಿ ಶಾಂಪೂ ನಿಷೇಧಿಸಲು ಆದೇಶ ಹೊರಡಿಸಿದ್ದನ್ನು ನೋಡಿ ಅರಣ್ಯ ಸಚಿವರಿಗೆ ಜಲಮೂಲಗಳ ರಕ್ಷಣೆ ಬಗ್ಗೆ ಇರುವ ಕಾಳಜಿ ಕುರಿತು ಖುಷಿಯಾಗಿತ್ತು. ಆದರೆ, ಶರಾವತಿ ನದಿ ಮೇಲೆ ಬರೆ ಎಳೆಯಲಿರುವ ಕಾನೂನುಬಾಹಿರ ಭೂಗರ್ಭ ವಿದ್ಯುತ್ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿರುವುದು, ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ವನವಾಸಿಗಳನ್ನು ರಾಜ್ಯದ ವಿವಿಧೆಡೆ ಕಾನೂನುಬಾಹಿರವಾಗಿ ಸ್ಥಳಾಂತರಿಸುವ ಆತುರ ನೋಡಿ ನಿರೀಕ್ಷೆ ಹುಸಿಯಾಗಿದೆ
ರಾಮಪ್ರಸಾದ್‌, ಪರಿಸರ ಕಾರ್ಯಕರ್ತ
ಶರಾವತಿ ಯೋಜನೆಯ ವಿಸ್ತೃತ ಯೋಜನಾ ವರದಿ ಬಹಿರಂಗಪಡಿಸದಿರುವುದು ಕಾನೂನುಬಾಹಿರ. ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಉಲ್ಲಂಘಿಸಿದೆ 
ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT