‘ಮಹಾಭಾರತದ ಕೃಷ್ಣನ ಲೀಲೆಯಲ್ಲಿ ಅರ್ಜುನ ಮತ್ತು ಕರ್ಣನ ವ್ಯಕ್ತಿತ್ವಗಳು ಹೊರಹೊಮ್ಮುತ್ತವೆ. ಅರ್ಜುನ ಕಾರ್ಯಪ್ರವೃತನಾಗಲು ಧೀರ, ಶೂರನೆಂದು ಹೊಗಳಬೇಕಾಗುತ್ತದೆ. ಆದರೆ, ಕರ್ಣ ಇದಕ್ಕೆ ಅಪವಾಧವಾಗಿದ್ದು, ಗುರಿಯನ್ನು ಸವಾಲಾಗಿ ಸ್ವೀಕರಿಸಿ ಕಾರ್ಯೋನ್ಮುಖನಾಗುತ್ತಾನೆ. ದೇವೇಗೌಡ ಅವರದ್ದೂ ಅದೇ ರೀತಿಯ ವ್ಯಕ್ತಿತ್ವವಾಗಿದೆ. ನನಗೆ ಅವರ ಜತೆಗೆ ಬಹಳ ಹತ್ತಿರದಿಂದ ಕೆಲಸ ಮಾಡುವ ಅವಕಾಶ ಸಿಕ್ಕಿತು’ ಎಂದು ಹೇಳಿದರು.