ಗದಗ–ಸಿ.ಸಿ.ಪಾಟೀಲ, ಕೋಲಾರ– ಎಚ್.ನಾಗೇಶ್, ಬೀದರ್– ಪ್ರಭು ಚವ್ಹಾಣ್, ವಿಜಯಪುರ– ಶಶಿಕಲಾ ಜೊಲ್ಲೆ, ಬಳ್ಳಾರಿ– ಆನಂದಸಿಂಗ್, ದಾವಣಗೆರೆ– ಭೈರತಿ ಬಸವರಾಜ, ಕೊಪ್ಪಳ– ಬಿ.ಸಿ.ಪಾಟೀಲ, ಚಿಕ್ಕಬಳ್ಳಾಪುರ– ಡಾ.ಕೆ.ಸುಧಾಕರ್,ಮಂಡ್ಯ– ಕೆ.ಸಿ.ನಾರಾಯಣಗೌಡ, ಉತ್ತರಕನ್ನಡ– ಶಿವರಾಮ ಹೆಬ್ಬಾರ್, ಬೆಳಗಾವಿ– ರಮೇಶ್ ಜಾರಕಿಹೊಳಿ,ಹಾಸನ–ಕೆ.ಗೋಪಾಲಯ್ಯ, ಕಲಬುರ್ಗಿ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ.