ಲೇಖಕರಾದ ಶಾ.ಮಂ.ಕೃಷ್ಣರಾಯ, ಕಾಶೀನಾಥ ಅಂಬಲಗೆ ಅವರಿಗೆ 2018ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೌರವ ಪ್ರಶಸ್ತಿ ಪುರಸ್ಕೃತರಾದ ಎಲ್.ಎಸ್.ಶೇಷಗಿರಿರಾವ್, ಜಿ.ಎಸ್.ಆಮೂರ, ವೀಣಾ ಶಾಂತೇಶ್ವರ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಲೇಖಕರಾದ ಸ.ರಘುನಾಥ, ಲಕ್ಷ್ಮಿ ಚಂದ್ರಶೇಖರ್, ಜಿ.ವಿ.ರೇಣುಕಾ, ಜಿ.ಮಮತಾ ಸಾಗರ್, ಪಿ.ಶ್ರೀಕಾಂತ್ ಅವರಿಗೆ 2017ನೇ ಸಾಲಿನ ಪುಸ್ತಕ ಬಹುಮಾನ(ಅನುವಾದ) ವಿತರಿಸಲಾಯಿತು.