ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವ ಬೆನ್ನಲ್ಲೇ, ಈ ನಿರ್ಣಯಕ್ಕೆ ಪಕ್ಷ ಬಂದಿದೆ. ಕೇಂದ್ರ ತಿರಸ್ಕಾರ ಕುರಿತು ಸಂಪುಟ ಸಭೆಯಲ್ಲಾಗಲಿ, ಪಕ್ಷದ ವೇದಿಕೆಯಲ್ಲಾಗಲಿ ಚರ್ಚಿಸುವುದು ಬೇಡ ಎಂಬುದು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟದಲ್ಲಿರುವ ಕಾಂಗ್ರೆಸ್ ಸಚಿವರ ಅಭಿಮತ.