ತಕರಾರಿಗೆ ಒಳಗಾಗಿದ್ದ ಕ್ಷೇತ್ರಗಳು: ‘ಮಂಗಳೂರು ಮಹಾನಗರ ಪಾಲಿಕೆ, ಚಿಕ್ಕಮಗಳೂರು, ರಾಮನಗರ, ದೊಡ್ಡಬಳ್ಳಾಪುರ, ಶಿರಾ, ಮಡಿಕೇರಿ, ಭದ್ರಾವತಿ ನಗರಸಭೆಗಳು, ಚನ್ನಪಟ್ಟಣ, ವಿಜಯಪುರ, ತರೀಕೆರೆ, ಬೇಲೂರು ಪುರಸಭೆಗಳು, ಗುಡಿಬಂಡೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗಳ ವಾರ್ಡ್ವಾರು ಮೀಸಲಾತಿ ಪ್ರಕ್ರಿಯೆಯನ್ನು ರೀ–ಡೂ ಮಾಡಬೇಕು’ ಎಂದು ನ್ಯಾಯಪೀಠ ಆದೇಶಿಸಿತ್ತು.