ಜ್ಞಾನಭಾರತಿ ವಾರ್ಡ್ನಲ್ಲಿ ಶುಕ್ರವಾರ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕೊರೊನಾ ಸಮಯದಲ್ಲಿ ಮುನಿರತ್ನ ಆಹಾರ ಕಿಟ್ ವಿತರಿಸಿದ್ದಾರೆ. ಆದರೆ, ಅವರು ಸ್ವಂತ ಹಣದಲ್ಲಿ ವಿತರಣೆ ಮಾಡಿಲ್ಲ. ಕೆಲಸ ಮಾಡದೇ ಲೂಟಿ ಮಾಡಿದ ಹಣದಲ್ಲೇ ಕಿಟ್ ಕೊಟ್ಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.