ರಾಜಕಾರಣಿಗಳು ತಮ್ಮ ಮಕ್ಕಳನ್ನು ಉತ್ತರಾಧಿಕಾರಿಗಳಾಗಿ ಬೆಳೆಸಿ, ಅವರ ಭವಿಷ್ಯ ಕಟ್ಟಿಕೊಳ್ಳಲು ಟೊಂಕ ಕಟ್ಟಿ ನಿಲ್ಲುವುದು ಸಾಮಾನ್ಯ. ಈ ವಿಷಯದಲ್ಲಿ ದೇವೇಗೌಡರೇನೋ ಭಿನ್ನರಲ್ಲ. ಆದರೆ, ತಮ್ಮ ಪುತ್ರ ಕುಮಾರಸ್ವಾಮಿ ಸ್ಪರ್ಧೆಗೆ ಅವರೇ ವಿರೋಧ ವ್ಯಕ್ತಪಡಿಸಿದ್ದು ಏಕೆ? ದೇವೇಗೌಡರ ಈ ಧೋರಣೆಯ ಹಿಂದಿನ ರಹಸ್ಯದ ಬಗ್ಗೆ ತಿಳಿಯಲು ಈ ವಾರದ ರಾಜಕೀಯ ರಸಪ್ರಸಂಗ ನೋಡಿ....