ಈ ಕುರಿತಂತೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವ ಕುಮಾರ್ ಅವರು ಮಂಗಳವಾರ ಪತ್ರ ಬರೆದಿದ್ದು, ‘ತಕ್ಷಣವೇ ಈ ಕುರಿತಂತೆ ಗಮನ ಹರಿಸಬೇಕು. ಇಲ್ಲವಾದರೆ, ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಸೂಕ್ತ ನಿರ್ದೇಶನಕ್ಕೆ ಕೋರಬೇಕಾಗುತ್ತದೆ’ ಎಂದು ಎಂ.ಡಿ ಅವರನ್ನು ಎಚ್ಚರಿಸಿದ್ದಾರೆ.