<p><strong>ಬೆಂಗಳೂರು:</strong> ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.</p>.<p>ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರು ಪ್ರಕಟಿಸಲಾಗಿದೆ. ಪದಕ ಲಭಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿವರ ಇಲ್ಲಿದೆ.</p>.<h2>ವಿಶಿಷ್ಟ ಸೇವಾ ಪದಕ ಪುರಸ್ಕೃತರು:</h2>.<ul><li><p><strong>ಎಸ್.ಬದರಿನಾಥ್, ಎಸ್ಪಿ, ಕೆಎಲ್ಎ, ಬೆಂಗಳೂರು</strong></p></li></ul>.<p>ಶ್ಲಾಘನೀಯ ಸೇವಾ ಪದಕ ಪುರಸ್ಕೃತರು:</p>.<ul><li><p>ಚಂದ್ರಗುಪ್ತ, ಐಜಿಪಿ, ಹೆಚ್ಚುವರಿ ನಿರ್ದೇಶಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು</p></li><li><p>ಕೆ.ಎಂ. ಶಾಂತರಾಜು, ಎಸ್ಪಿ (ಐಎಸ್ಡಿ), ಬೆಂಗಳೂರು</p></li><li><p>ಕಲಾ ಕೃಷ್ಣಸ್ವಾಮಿ, ಎಐಜಿಪಿ (ಅಪರಾಧ), ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು</p></li><li><p>ರಾಮಕೃಷ್ಣ ಮುದ್ದೇಪಾಲ, ಕಮಾಂಡೆಂಟ್, ಒಂಬತ್ತನೇ ಪಡೆ, ಕೆಎಸ್ಆರ್ಪಿ, ಬೆಂಗಳೂರು</p></li><li><p>ಎನ್. ವೆಂಕಟೇಶ್, ಎಸ್ಪಿ, ಸಿಐಡಿ, ಬೆಂಗಳೂರು</p></li><li><p>ಪ್ರಕಾಶ್ ರಾಠೋಡ, ಎಸಿಪಿ, ಕೆ.ಜಿ. ಹಳ್ಳಿ ಉಪ–ವಿಭಾಗ, ಬೆಂಗಳೂರು </p></li><li><p>ಜಿ. ಪ್ರವೀಣ್ ಬಾಬು, ಇನ್ಸ್ಪೆಕ್ಟರ್, ಮಹದೇವಪುರ ಪೊಲೀಸ್ ಠಾಣೆ, ಬೆಂಗಳೂರು </p></li><li><p>ಬಿ.ಎಸ್. ಸತೀಶ್, ಇನ್ಸ್ಪೆಕ್ಟರ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ, ಬೆಂಗಳೂರು</p></li><li><p>ಶಾಂತಾರಾಮ, ಇನ್ಸ್ಪೆಕ್ಟರ್, ನಂದಗುಡಿ ಪೊಲೀಸ್ ಠಾಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ</p></li><li><p>ಎಡ್ವಿನ್ ಪ್ರದೀಪ್ ಎಸ್., ಇನ್ಸ್ಪೆಕ್ಟರ್, ಬೆಸ್ಕಾಂ, ಬೆಂಗಳೂರು</p></li><li><p>ಜೆ. ಝಾನ್ಸಿರಾಣಿ, ಪಿಎಸ್ಐ, ಎಸ್ಸಿಆರ್ಬಿ, ಬೆಂಗಳೂರು</p></li><li><p>ಸುಜನ ಶೆಟ್ಟಿ, ಎಎಸ್ಐ, ಸಿಸಿಬಿ, ಮಂಗಳೂರು </p></li><li><p>ಗುರುರಾಜ ಮಹಾದೇವಪ್ಪ ಬೂದಿಹಾಳ, ಎಆರ್ಎಸ್ಐ, ಡಿಪಿಒ, ಗದಗ</p></li><li><p>ರಾಕೇಶ್ ಎಂ.ಜೆ., ಆರ್ಎಚ್ಸಿ–99, ನಾಲ್ಕನೇ ಪಡೆ, ಕೆಎಸ್ಆರ್ಪಿ ಬೆಂಗಳೂರು</p></li><li><p>ಶಮ್ಶುದ್ದೀನ್, ಎಚ್ಸಿ–91, ಗಣಕಯಂತ್ರ ವಿಭಾಗ, ಡಿಪಿಒ ಕೊಪ್ಪಳ</p></li><li><p>ಶಂಕರ್ ವೈ., ಸಿಎಚ್ಸಿ–654, ಐಎಸ್ಡಿ, ಬೆಂಗಳೂರು </p></li><li><p>ಅಲಂಕಾರ ರಾಕೇಶ, ಸಿಎಚ್ಸಿ–146, ಪೊಲೀಸ್ ಕಮಿಷನರ್ ಕಚೇರಿ, ಕಲಬುರಗಿ ನಗರ</p></li><li><p>ರವಿ ಎಲ್., ಸಿಎಚ್ಸಿ–7709, ಐಎಸ್ಡಿ ಬೆಂಗಳೂರು</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.</p>.<p>ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರು ಪ್ರಕಟಿಸಲಾಗಿದೆ. ಪದಕ ಲಭಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿವರ ಇಲ್ಲಿದೆ.</p>.<h2>ವಿಶಿಷ್ಟ ಸೇವಾ ಪದಕ ಪುರಸ್ಕೃತರು:</h2>.<ul><li><p><strong>ಎಸ್.ಬದರಿನಾಥ್, ಎಸ್ಪಿ, ಕೆಎಲ್ಎ, ಬೆಂಗಳೂರು</strong></p></li></ul>.<p>ಶ್ಲಾಘನೀಯ ಸೇವಾ ಪದಕ ಪುರಸ್ಕೃತರು:</p>.<ul><li><p>ಚಂದ್ರಗುಪ್ತ, ಐಜಿಪಿ, ಹೆಚ್ಚುವರಿ ನಿರ್ದೇಶಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು</p></li><li><p>ಕೆ.ಎಂ. ಶಾಂತರಾಜು, ಎಸ್ಪಿ (ಐಎಸ್ಡಿ), ಬೆಂಗಳೂರು</p></li><li><p>ಕಲಾ ಕೃಷ್ಣಸ್ವಾಮಿ, ಎಐಜಿಪಿ (ಅಪರಾಧ), ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು</p></li><li><p>ರಾಮಕೃಷ್ಣ ಮುದ್ದೇಪಾಲ, ಕಮಾಂಡೆಂಟ್, ಒಂಬತ್ತನೇ ಪಡೆ, ಕೆಎಸ್ಆರ್ಪಿ, ಬೆಂಗಳೂರು</p></li><li><p>ಎನ್. ವೆಂಕಟೇಶ್, ಎಸ್ಪಿ, ಸಿಐಡಿ, ಬೆಂಗಳೂರು</p></li><li><p>ಪ್ರಕಾಶ್ ರಾಠೋಡ, ಎಸಿಪಿ, ಕೆ.ಜಿ. ಹಳ್ಳಿ ಉಪ–ವಿಭಾಗ, ಬೆಂಗಳೂರು </p></li><li><p>ಜಿ. ಪ್ರವೀಣ್ ಬಾಬು, ಇನ್ಸ್ಪೆಕ್ಟರ್, ಮಹದೇವಪುರ ಪೊಲೀಸ್ ಠಾಣೆ, ಬೆಂಗಳೂರು </p></li><li><p>ಬಿ.ಎಸ್. ಸತೀಶ್, ಇನ್ಸ್ಪೆಕ್ಟರ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ, ಬೆಂಗಳೂರು</p></li><li><p>ಶಾಂತಾರಾಮ, ಇನ್ಸ್ಪೆಕ್ಟರ್, ನಂದಗುಡಿ ಪೊಲೀಸ್ ಠಾಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ</p></li><li><p>ಎಡ್ವಿನ್ ಪ್ರದೀಪ್ ಎಸ್., ಇನ್ಸ್ಪೆಕ್ಟರ್, ಬೆಸ್ಕಾಂ, ಬೆಂಗಳೂರು</p></li><li><p>ಜೆ. ಝಾನ್ಸಿರಾಣಿ, ಪಿಎಸ್ಐ, ಎಸ್ಸಿಆರ್ಬಿ, ಬೆಂಗಳೂರು</p></li><li><p>ಸುಜನ ಶೆಟ್ಟಿ, ಎಎಸ್ಐ, ಸಿಸಿಬಿ, ಮಂಗಳೂರು </p></li><li><p>ಗುರುರಾಜ ಮಹಾದೇವಪ್ಪ ಬೂದಿಹಾಳ, ಎಆರ್ಎಸ್ಐ, ಡಿಪಿಒ, ಗದಗ</p></li><li><p>ರಾಕೇಶ್ ಎಂ.ಜೆ., ಆರ್ಎಚ್ಸಿ–99, ನಾಲ್ಕನೇ ಪಡೆ, ಕೆಎಸ್ಆರ್ಪಿ ಬೆಂಗಳೂರು</p></li><li><p>ಶಮ್ಶುದ್ದೀನ್, ಎಚ್ಸಿ–91, ಗಣಕಯಂತ್ರ ವಿಭಾಗ, ಡಿಪಿಒ ಕೊಪ್ಪಳ</p></li><li><p>ಶಂಕರ್ ವೈ., ಸಿಎಚ್ಸಿ–654, ಐಎಸ್ಡಿ, ಬೆಂಗಳೂರು </p></li><li><p>ಅಲಂಕಾರ ರಾಕೇಶ, ಸಿಎಚ್ಸಿ–146, ಪೊಲೀಸ್ ಕಮಿಷನರ್ ಕಚೇರಿ, ಕಲಬುರಗಿ ನಗರ</p></li><li><p>ರವಿ ಎಲ್., ಸಿಎಚ್ಸಿ–7709, ಐಎಸ್ಡಿ ಬೆಂಗಳೂರು</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>