‘ಬಿಜೆಪಿಯ ಸಚಿವರು, ಶಾಸಕರು ಪಾಲು ಹಂಚಿಕೊಂಡು ಪಿಎಸ್ಐ ಹಗರಣವನ್ನು ನಡೆಸಿದ್ದಾರೆ. ರಾಜಕಾರಣಿಗಳ, ಸಚಿವರ ಹಸ್ತಕ್ಷೇಪವಿಲ್ಲದೆ ಇಷ್ಟು ವ್ಯಾಪಕವಾದ ಹಗರಣ ನಡೆಯಲು ಸಾಧ್ಯವೇ ಇಲ್ಲ. ಬಸವರಾಜ ಬೊಮ್ಮಾಯಿ ಅವರೇ, ಪಿಎಸ್ಐ ಅಕ್ರಮದಲ್ಲಿ ನಿಮ್ಮ ಸಂಪುಟದ ಸಚಿವರ ಹೆಸರು ಬಂದರೂ ಸುಮ್ಮನಿದ್ದೀರಿ, ನಿಮ್ಮ ಶಾಸಕರ ಹೆಸರು ಬಂದರೂ ಸುಮ್ಮನಿದ್ದೀರಿ. ಇದೇನಾ ಪಾರದರ್ಶಕತೆ’ ಎಂದು ಪ್ರಶ್ನಿಸಿದೆ.