ಇದುವರೆಗೆ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಡೆಯುವುದು, ಮೇಲಿಂದ ಮೇಲೆ ಪರೀಕ್ಷೆ ನಡೆಸುತ್ತ ಅವರ ಕಲಿಕೆಗೆ ಸಮಯ ಕೊಡದೆ ಇರುವ ಪರಿಸ್ಥಿತಿ ಇತ್ತು. ಇದೆಲ್ಲದಕ್ಕೂ ಉತ್ತರ ಎಂಬಂತೆ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಅವರು ಕೇಂದ್ರೀಕೃತ ಪೂರ್ವಸಿದ್ಧತಾ ಪರೀಕ್ಷಾ ಕ್ರಮವನ್ನು
ಈ ಬಾರಿಯಿಂದ ಜಾರಿಗೆ ತಂದಿದ್ದಾರೆ.