‘ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಹೋಗಿದ್ದು ಏಕೆ. ಅದರ ಹಿಂದೆ ಅಧಿಕಾರದ ಆಸೆ ಅಲ್ಲದೆ ಬೇರೇನೂ ಇಲ್ಲ. ಕಾಂಗ್ರೆಸ್ ಸೇರಲು ಎಷ್ಟು ಹಣ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಹೇಳಬೇಕು. ಜೆಡಿಎಸ್ನಿಂದ ಉಚ್ಚಾಟನೆ ಮಾಡಿದ್ದಕ್ಕಾಗಿ ಬಿಟ್ಟೆ ಎನ್ನುತ್ತಾರೆ. ವಾಸ್ತವ ಎಂದರೆ, ಪಕ್ಷ ದ್ರೋಹ ಮಾಡಿದ ಕಾರಣಕ್ಕೆ ಜೆಡಿಎಸ್ನವರು ಕಿತ್ತು ಹಾಕಿದರು’ ಎಂದು ಈಶ್ವರಪ್ಪ ಹೇಳಿದರು.