‘ಮುಕ್ತಿಧಾಮ ಅಭಿವೃದ್ಧಿ ಸಮಿತಿ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಸ್ಮಶಾನಗಳ ಪರಿಸರವನ್ನು ಸುಂದರವಾಗಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ನಾವು ದೊಡ್ಡ ದೊಡ್ಡ ಬಂಗಲೆಗಳನ್ನು ನಿರ್ಮಿಸಿಕೊಂಡರೂ ಕೊನೆಯಲ್ಲಿ ಮಸಣಕ್ಕೇ ಹೋಗಬೇಕು. ಆದ್ದರಿಂದ ಸ್ಮಶಾನವನ್ನು ಸುಂದರವಾಗಿಡುವ ಕಾರ್ಯವನ್ನು ಎಲ್ಲ ಧರ್ಮೀಯರು ಮಾಡಬೇಕು’ ಎಂದು ಸಲಹೆ ನೀಡಿದರು.