ಗಣ್ಯರಿಂದ ಅಂತಿಮ ನಮನ: ಕಂಬನಿ
ಧರ್ಮಸಿಂಗ್ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಇಂದು ಮಧ್ಯಾಹ್ನ 12ಗಂಟೆ ವರೆಗೆ ನೂತನ ವಿದ್ಯಾಲಯದ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಧರ್ಮಸಿಂಗ್ ಒಡನಾಡಿಗಳು, ಬಂಧುಗಳು, ಸಚಿವ ಯು.ಟಿ. ಖಾದರ್, ವಿವಿಧ ಪಕ್ಷಗಳ ಮುಖಂಡರು, ಮೇಯರ್, ಪಾಲಿಕೆ ಸದಸ್ಯರು ಅಂತಿಮ ನಮನ ಸಲ್ಲಿಸಿದರು.