‘ಮಂಗಳೂರಿಗೆ ಹೋಗಿ ಪರಿ ವರ್ತನಾ ರ್ಯಾಲಿ ಮಾಡಿ ಏನು ಸಾಧಿ ಸುತ್ತಾರೆ’ ಎಂದು ಬಿಜೆಪಿಯವರನ್ನು ಪ್ರಶ್ನಿಸಿದ ಗೌಡರು, 'ರೈತರ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ಮೋದಿ ಜಮೀನುಗಳಿಗೆ ಬಂದು ನೋಡಲಿ' ಎಂದು ಸವಾಲು ಹಾಕಿದರು. ಸಿ.ಎಂ ಧರ್ಮಸ್ಥಳ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ, 'ಸಿದ್ದ ರಾಮಯ್ಯ ಅವರಿಗೆ ಈಗಲಾದರೂ ದೇವರನ್ನು ನೋಡಬೇಕು ಅನ್ನೋ ಬುದ್ಧಿ ಬಂದಿದೆಯಲ್ಲ' ಎಂದರು.