ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸಿರಿಗೆರೆ ತರಳುಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೀದರ್ನ ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕ ಅಕ್ಕ, ಆಳಂದ ಮಹಿಳಾಪರ ಹೋರಾಟಗಾರ್ತಿ ಸಿಸ್ಟರ್ ಟೀನಾ, ಇಳಕಲ್ನ ಪ್ರಗತಿಪರ ಚಿಂತಕ ಲಾಲ್ಹುಸೇನ್ ಕಂದಗಲ್ ಅವರು ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.