‘ಪ್ರಿಯ ಪ್ರಧಾನಿ ಮೋದಿ ಅವರೇ, ಕೊನೆಗೂ ಮಹದಾಯಿ ವಿಚಾರದಲ್ಲಿ ಮೌನ ಮುರಿದಿರುವುದಕ್ಕೆ ಧನ್ಯವಾದಗಳು. ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಮಾತುಕತೆಗೆ ಕರೆಯುವಂತೆ ಕಳುಹಿಸಿದ್ದ ಮನವಿ ಪತ್ರಕ್ಕೆ ನೀವು ಪ್ರತಿಕ್ರಿಯೆ ನೀಡಿದ್ದರೆ ಕೃತಜ್ಞರಾಗಿರುತ್ತಿದ್ದೆವು. #NijaHeliModi’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.