ಜುನಾಗಡ ಗೋಶಾಲೆಯಿಂದ ತಲಾ 13 ಹಸು ಹಾಗೂ ಕರುಗಳನ್ನು ಪರವಾನಗಿ ಪತ್ರದೊಂದಿಗೆ ಕೇರಳದ ಕೊಚ್ಚಿಯ ಗೋಶಾಲೆಗೆ ಕೊಂಡೊಯ್ಯಲಾಗುತ್ತಿತ್ತು. ಆದರೆ, ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ತಿಳಿದ ಆರೋಪಿಗಳು ವಾಹನಗಳ ಗಾಜು ಒಡೆದು ಹಾಕಿದ್ದಾರೆ. ಇದರಿಂದ, ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.