ಚೀನಾದ ಅತಿದೊಡ್ಡ ಆಡಳಿತಾತ್ಮಕ ಕೇಂದ್ರಕ್ಕೆ ತೆರಳುವ ಮಾರ್ಗಮಧ್ಯೆ ಹಲವು ಬರಪೀಡಿತ ಹಾಗೂ ಒಣಭೂಮಿಗೆ ಈ ಉದ್ದೇಶಿತ ಯೋಜನೆಯು ನೀರುಣಿಸಲಿದೆ. ದಕ್ಷಿಣ ಟಿಬೆಟ್ನ ಯಾರ್ಲುಂಗ್ ಟ್ಸಂಗ್ಪೊ ನದಿಯ ನೀರನ್ನು ತಿರುಗಿಸಿ ಕ್ಸಿನ್ಜಿಯಾಂಗ್ನ ತಕ್ಲಮಕೆನ್ ಮರುಭೂಮಿಗೆ ನೀರು ಸಾಗಿಸಲಾಗುತ್ತದೆ. ಯರ್ಲುಂಗ್ ನದಿಯು ಭಾರತ ಪ್ರವೇಶಿಸಿದ ಮೇಲೆ ಬ್ರಹ್ಮಪುತ್ರ ಎನಿಸಿಕೊಳ್ಳುತ್ತದೆ.