ಪ್ರಯಾಣಿಕರ ನಿರೀಕ್ಷೆಯಲ್ಲಿದ್ದ ಸಿಖ್ ಸಮುದಾಯದ ಕಾರು ಚಾಲಕನ ಮೇಲೆ, ಮತ್ತೊಬ್ಬ ಕಾರು ಚಾಲಕನು ಮುಖ, ಎದೆ, ಕೈಗಳ ಮೇಲೆ ಹಲ್ಲೆ ಮಾಡಿದ್ದು, ರುಮಾಲು ಕಸಿದಿದ್ದಾನೆ. ಮತ್ತೊಬ್ಬ ವ್ಯಕ್ತಿಯು ‘ರುಮಾಲುಧಾರಿಗಳೇ’ ಎಂದು ನಿಂದಿಸಿದ್ದು, ‘ನಿಮ್ಮ ದೇಶಕ್ಕೆ ವಾಪಸು ಹೋಗಿ ಎಂದು ಕೂಗಾಡಿದ್ದಾನೆ’ ಎಂದು ಹೇಳಿಕೆಯು ತಿಳಿಸಿದೆ.