‘ಆಗಸ್ಟ್ 21ರಂದು ಜಿಯೋ ನ್ಯೂಸ್ನ ಕಾರ್ಯಕ್ರಮವೊಂದರಲ್ಲಿ ಸನಾವುಲ್ಲಾ ಅವರ ಭಾಷಣವನ್ನು ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಸನಾವುಲ್ಲಾ ಅವರು ನ್ಯಾಯಾಂಗ ಮತ್ತು ಪಂಜಾಬ್ ಮುಖ್ಯ ಕಾರ್ಯದರ್ಶಿ, ಲಾಹೋರ್ ಆಯುಕ್ತರು ಮತ್ತು ಅವರ ಮಕ್ಕಳಿಗೆ ಬೆದರಿಕೆ ಹಾಕಿದ್ದರು’ ಎಂದುಇಲ್ಲಿನ ಗುಜ್ರತ್ ನಗರ ನಿವಾಸಿ ದೂರಿನಲ್ಲಿ ತಿಳಿಸಿದ್ದಾರೆ.